Saturday, April 25, 2020

ಯಕ್ಷಪ್ರಸಂಗಕೋಶ ಯೋಜನೆ: 200ರ ಗಡಿ ಮುಟ್ಟಿದ ಯಕ್ಷಗಾನ ಪ್ರಸಂಗಗಳು - ಹದಿನಾಲ್ಕನೇ ಮೈಲಿಗಲ್ಲಿನಲ್ಲಿ ೧೦ ಪ್ರಸಂಗಗಳ ಅಂತರಜಾಲ ಪ್ರತಿಗಳ ಲೋಕಾರ್ಪಣೆ!


೧೪ನೇ ಹಂತದಲ್ಲಿ ೧೦ ಪ್ರಸಂಗಗಳು ಅಂತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುವ ಮೂಲಕ ೨೦೦ ಪ್ರಸಂಗಗಳ ಅಂತರಜಾಲ ಪ್ರಕಾಶನದ ಮೈಲಿಗಲ್ಲನ್ನು ತಲುಪಲು ಸಂತಸವಾಗುತ್ತಿದೆ.


(ಈವರೆಗೆ ಪ್ರಕಟವಾದ ಎಲ್ಲಾ ಪ್ರಸ೦ಗಗಳ ಪಟ್ಟಿಯನ್ನು ಒ೦ದೇ ಕಡೆಯಲ್ಲಿ ಕೊ೦ಡಿಯ ಮೂಲಕ ಕೊಡುವುದಲ್ಲದೇಸ೦ಬ೦ಧಿತ ದಸ್ತಾವೇಜನ್ನು (File) ನೀವು ಇಳಿಸಿಕೊ೦ಡರೆ (Download), ಮು೦ದೆ ಯಾವತ್ತಾದರೂಇಳಿಸಿಕೊ೦ಡ ಈ ದಸ್ತಾವೇಜಿನ ಮೊದಲ ಸಾಲಿನಲ್ಲಿ ಕೊಟ್ಟ ಅ೦ತರಜಾಲ ಕೊ೦ಡಿಯನ್ನು ಒತ್ತಿಕೊ೦ಡರೆಆ ಹೊತ್ತಿನೊಳಗೆ ನಮ್ಮಿ೦ದ ಇನ್ನಷ್ಟು ಪ್ರಸ೦ಗಗಳು ಲೋಕಾರ್ಪಣೆಯಾಗಿದ್ದಲ್ಲಿ ಅವುಗಳೂ ಸೇರಿದ ಹೊಸ ಪಟ್ಟಿಯ ಹೊಸ ದಸ್ತಾವೇಜು ನಿಮ್ಮ ಮು೦ದೆ ಅನಾವರಣಗೊ೦ಡು ಇಳಿಸಿಕೊಳ್ಳಲು ಸಿದ್ಧ! ಹಾಗಾಗಿನಮ್ಮ ಪ್ರಸ೦ಗ ಪಟ್ಟಿ ಹನುಮ೦ತನ ಬಾಲದ೦ತೆ ಬೆಳೆಯುತ್ತಾ ಹೋದರೂ ಒ೦ದೇ ದಸ್ತಾವೇಜನ್ನು ಇಟ್ಟುಕೊ೦ಡು ನಮ್ಮ ಪ್ರಸ೦ಗ ಖಜಾನೆಯನ್ನು  ನೀವು ಅನುಕ್ರಮಣಿಕೆಯಲ್ಲಿ ಹುಡುಕುತ್ತಾ ಬೇಕಾದುದನ್ನು ಇಳಿಸಿಕೊಳ್ಳಬಹುದು. ನಿಮಗೆ ಅವಸರದಲ್ಲಿ ಬೇಕಾಗಿರುವ ಪ್ರಸ೦ಗ ನಮ್ಮ ಖಜಾನೆಯಲ್ಲಿ ಇದೆಯೇ ಎ೦ದು ತಿಳಿಯುವುದು ಇನ್ನು ಮು೦ದೆ ಸುಲಭ ಸಾಧ್ಯ!)

ಈ ಬಾರಿ ಪ್ರಕಟವಾದ ೧೦ ಪ್ರಸಂಗಗಳ ಪಟ್ಟಿ:

ಅನು
ಕ್ರಮಣಿಕೆ
ಪ್ರಸಂಗ
ಕವಿ
ಆವೃತ್ತಿ
ಪ್ರಸಂಗ ಪುಸ್ತಿಕೆ pdf ಕೊಂಡಿ
೩೩
ಕೃಷ್ಣಾರ್ಜುನರ ಕಾಳಗ
ಬಾಯಾರು ಸಂಕಯ್ಯ ಭಾಗವತ
೧.
೩೪
ಕೇತಕೀ ವಿಲಾಸ
ಜತ್ತಿ ಈಶ್ವರ ಭಾಗವತ
೧.
೩೭
ಗಂಗಶಾಪ
ಕಂದಾವರ ರಘುರಾಮ ಶೆಟ್ಟಿ
೧.
೬೪
ದೇವಸೇನಾಧಿಪತಿ
ಅಂಬರೀಷ ಭಾರದ್ವಾಜ
೧.
೭೮
ಪಾಂಚಜನ್ಯ
ಕೀರಿಕ್ಕಾಡು ಮಾಸ್ತರ್‌ ವಿಷ್ಣು ಭಟ್ಟರು
೧.
೯೩
ಬ್ರಹ್ಮಕಪಾಲ
ಅಗರಿ ಶ್ರೀನಿವಾಸ ಭಾಗವತ
೧.
೯೬
ಭಾನುಮತಿಯ ನೆತ್ತ
ಡಾ. ಕಬ್ಬಿನಾಲೆ ವಸಂತ ಭಾರದ್ವಾಜ
೧.
೧೪೮
ಶಶಿಕಲಾ ಸ್ವಯಂವರ
ಹಲಸಿನಹಳ್ಳಿ ನರಸಿಂಹಶಾಸ್ತ್ರಿ
೧.
೧೭೨
ಶ್ರೀರಾಮ ನಿರ್ಯಾಣ
ಹೊಸ್ತೋಟ ಮ೦ಜುನಾಥ ಭಾಗವತ
೧.
೧೯೩
ಸುಭದ್ರಾ ಪರಿಣಯ
ಅಡೂರು ಬಳಕಿಲ ವಿಷ್ಣಯ್ಯ
೧.

ದಯವಿಟ್ಟು ಗಮನಿಸಿ. ಯಕ್ಷಪ್ರಸಂಗಕೋಶದ ಎಲ್ಲಾ ಪ್ರಸಂಗಗಳು ನಮ್ಮ ಇನ್ನೊಂದು ಯೋಜನೆಯಾದ ಪ್ರಸಂಗಪ್ರತಿಸಂಗ್ರಹದ ಕೋಷ್ಟಕದಲ್ಲೂ ಅದಕ್ಕೇ ಮೀಸಲಾದ ಕಾಲಂನಲ್ಲಿ ಕೊಂಡಿಗಳ ಮೂಲಕ ಲಭ್ಯ.


ಅದೇ ರೀತಿಯಲ್ಲಿ, ಪ್ರಸಂಗಪ್ರತಿಸಂಗ್ರಹದ ಆಂಡ್ರೋಯ್ಡ್ ಆಪ್ ನಲ್ಲೂ ಯಕ್ಷಪ್ರಸಂಗಕೋಶದ ಪ್ರಸಂಗಗಳು ಬೇರೆಯಾಗಿ ಲಭ್ಯ.
ಪ್ರಸಂಗಪ್ರತಿಸಂಗ್ರಹ  ಆಂಡ್ರೋಯ್ಡ್ ಆಪ್ ನ ಕೊಂಡಿ : 


ಪ್ರತೀ ಪ್ರಸಂಗದ ಎರಡನೇ ಪುಟದಲ್ಲಿ ನಮ್ಮ ತಂಡದ ಸ್ವರೂಪವನ್ನು ಪ್ರಕಟಿಸಿದ್ದೇವೆ. ಈ ಪ್ರಕಟಣೆಯ ಕೊನೆಯಲ್ಲೂ ಇದನ್ನು ಸೇರಿಸಿದ್ದೇವೆ. 

ಎಂದಿನಂತೆ, ಪ್ರತೀ ಪ್ರಸಂಗಕ್ಕೆ ಸಂದ ಸ್ವಯಂಸೇವಕರ ಅಳಿಲು ಸೇವೆಯನ್ನು ಪ್ರಸಂಗದ ಕೊನೆಯ ಪುಟದಲ್ಲಿ “ಕೃತಜ್ಞತೆಗಳು” ಶೀರ್ಷಿಕೆಯಡಿ ಪ್ರೀತಿ ಗೌರವಗಳಿಂದ ನೆನಪಿಸಿಕೊಂಡಿದ್ದೇವೆ. 



ವಂದನೆಗಳೊ೦ದಿಗೆ,


ರವಿ ಮಡೋಡಿ (ಅಧ್ಯಕ್ಷ)
ಅಶ್ವಿನಿ ಹೊದಲ (ಕಾರ್ಯದರ್ಶಿ)
ವಿಂಧ್ಯಾಶ್ರೀ ಸೋಮಯಾಜಿ (ಜಂಟಿ ಕಾರ್ಯದರ್ಶಿ)


ಯಕ್ಷಪ್ರಸಂಗಕೋಶಯೋಜನೆ ಸಮೂಹ ಹಾಗೂ ಯಕ್ಷವಾಹಿನಿ ಸಂಸ್ಥೆ /ಸಮೂಹಗಳ ಪರವಾಗಿ


ಯಕ್ಷವಾಹಿನಿಯ ಯಕ್ಷಪ್ರಸಂಗಕೋಶ ಯೋಜನಾ ಸಮೂಹ
ಗೌರವಾನ್ವಿತ ಸಂಪಾದಕ ಮಂಡಳಿ:
ಶ್ರೀಧರ ಡಿ. ಎಸ್‌. (ಗೌರವಾಧ್ಯಕ್ಷರು), ಗಿಂಡೀಮನೆ ಮೃತ್ಯುಂಜಯ, ಡಾ. ಆನಂದರಾಮ ಉಪಾಧ್ಯ, ದಿನೇಶ ಉಪ್ಪೂರ, ಅಶೋಕ ಮುಂಗಳಿಮನೆ
ಗೌರವಾನ್ವಿತ ಸಲಹಾ ಮಂಡಳಿ:
ಅನಂತ ಪದ್ಮನಾಭ ಫಾಟಕ್‌, ಡಾ. ಪ್ರದೀಪ ಸಾಮಗ, ವಿದುಷಿ ಸುಮಂಗಲಾ ರತ್ನಾಕರ್‌, ರಾಜಗೋಪಾಲ ಕನ್ಯಾನ, ಶಶಿರಾಜ ಸೋಮಯಾಜಿ, ಅವಿನಾಶ್‌ ಬೈಪಾಡಿತ್ತಾಯ, ಮಹೇಶ್‌ ಪದ್ಯಾಣ, ನಾರಾಯಣ ಹೆಬ್ಬಾರ್‌
ಕಾರ್ಯಕಾರಿ ಮಂಡಳಿ:
ರವಿ ಮಡೋಡಿ (ಯೋಜನಾಧ್ಯಕ್ಷ), ಅಶ್ವಿನಿ ಹೊದಲ (ಯೋಜನಾ ಕಾರ್ಯದರ್ಶಿ),  ವಿಂಧ್ಯಾಶ್ರೀ ಸೋಮಯಾಜಿ (ಯೋಜನಾ ಸಹಕಾರ್ಯದರ್ಶಿ), ನಟರಾಜ ಉಪಾಧ್ಯ, ಹರಿಕೃಷ್ಣ ಹೊಳ್ಳ, ಕಜೆ ಸುಬ್ರಹ್ಮಣ್ಯ ಭಟ್‌, ಲ. ನಾ. ಭಟ್‌, ಅಜಿತ್‌ ಕಾರಂತ್‌, ಇಟಗಿ ಮಹಾಬಲೇಶ್ವರ ಭಟ್, ಪಟ್ಟಾಜೆ ವಸಂತಕೃಷ್ಣ,    ಡಾ. ಶ್ರೀಕೃಷ್ಣ ಭಟ್‌ ಸುಣ್ಣಂಗುಳಿ, ವಿದ್ಯಾಹೆಗಡೆ ಕವಿತಾಸ್ಫೂರ್ತಿ, ಶಿವಕುಮಾರ ಬಿ. ಅಳಗೋಡು
ಗೌರವಾನ್ವಿತ ಸ್ವಯಂಸೇವಕರು:
ಗಣಪತಿ ಭಟ್‌ ಪಿ., ವಸುಮತಿ ಜಿ., ಅನಿತಾ ಎಂ. ಜಿ. ರಾವ್‌, ರಂಜನ ಭಟ್‌, ಶಶಿಕಲಾ ಮೂರ್ತಿ, ರಘುರಾಜ್‌ ಶರ್ಮ, ಚಂದ್ರ ಆಚಾರ್‌, ಸುಬ್ರಹ್ಮಣ್ಯ ಭಾಗವತ್‌, ಉಮೇಶ್‌ ಶಿರೂರು, ವೆಂಕಟೇಶ್‌ ಹೆಗಡೆ, ವೆಂಕಟೇಶ್‌ ವೈದ್ಯ, ಕೆ. ಗೋವಿಂದ ಭಟ್‌ ಬೆಂಗಳೂರು, ಸತೀಶ್‌ ಯಲ್ಲಾಪುರ, ಮಯೂರಿ ಉಪಾಧ್ಯಾಯ, ಶ್ರೀಕಾಂತ್‌ ನಾಯಕ್‌, ರವಿ ಕಾಮತ್‌ ಕುಮಟಾ, ರಾಮಕೃಷ್ಣ ಮರಾಠಿ
ಸಹಕಾರ:
ಪ್ರಸಂಗ ಕವಿಗಳು:
ಬಲಿಪ ನಾರಾಯಣ ಭಾಗವತ, ಹೊಸ್ತೋಟ ಮಂಜುನಾಥ ಭಾಗವತ, ಪ್ರೊ. ಎಂ. ಎ. ಹೆಗಡೆ, ಡಾ. ಅಮೃತ ಸೋಮೇಶ್ವರ, ಶ್ರೀಧರ ಡಿ. ಎಸ್‌., ಎಂ. ಆರ್‌. ಲಕ್ಷ್ಮೀನಾರಾಯಣ, ಮಧುಕುಮಾರ್‌ ಬೋಳೂರು, ಅಗರಿ ಭಾಸ್ಕರ ರಾವ್‌, ಅಂಬರೀಷ ಭಾರದ್ವಾಜ, ಶಿವಕುಮಾರ ಬಿ. ಅಳಗೋಡು, ದಿನೇಶ ಉಪ್ಪೂರ, ಗಿಂಡೀಮನೆ ಮೃತ್ಯುಂಜಯ, ಇಟಗಿ ಮಹಾಬಲೇಶ್ವರ ಭಟ್‌, ವಿಶ್ವವಿನೋದ ಬನಾರಿ, ಮಧೂರು ವೆಂಕಟಕೃಷ್ಣ, ಡಾ. ಪಟ್ಟಾಜೆ ಗಣೇಶ ಭಟ್‌
ಕವಿಚರಿತ್ರೆ ಮತ್ತು ಪ್ರಸಂಗಯಾದಿ:
ಡಾ. ಕಬ್ಬಿನಾಲೆ ವಸಂತ ಭಾರದ್ವಾಜ, ಡಾ. ಪಾದೇಕಲ್ಲು ವಿಷ್ಣು ಭಟ್‌
ಸಂಸ್ಥೆಗಳು:
ಕರ್ನಾಟಕ ಯಕ್ಷಗಾನ ಅಕಾಡೆಮಿ & ಕನ್ನಡ ಮತ್ತು ಸಂಸ್ಕೃತಿ ಇಲಾಖೆ (ಕರ್ನಾಟಕ ಸರ್ಕಾರ), ಯಕ್ಷಗಾನ ಕಲಾರಂಗ ಉಡುಪಿ, ಯಕ್ಷಸಿಂಚನ ಬೆಂಗಳೂರು
ಪ್ರಸಂಗ ಪುಸ್ತಕ ಒದಗಣೆ ಮತ್ತಿತರ:
ಡಾ. ರಾಧಾಕೃಷ್ಣ ಉರಾಳ್‌, ಅಗರಿ ಭಾಸ್ಕರ ರಾವ್‌, ಗೋಪಾಲಕೃಷ್ಣ ಭಾಗವತ್‌, ಶ್ರೀಪಾದಗದ್ದೆ, ಮುರಳಿ ಶ್ರೇಣಿ, ಅನಂತ ದಂತಳಿಕೆ, ಗುರುನಂದನ್‌ ಹೊಸೂರು, ನಾರಾಯಣ ಶಾನುಭಾಗ, ನಾರಾಯಣ ಯಾಜಿ, ಶೇಷಗಿರಿಯಪ್ಪ, ಎಸ್.‌ ಎಂ. ಹಗಡೆ, ದಿವಾಕರ ಹೆಗಡೆ, ನಿತ್ಯಾನಂದ ಹೆಗಡೆ ಮೂರೂರು, ಶ್ರೀನಿಧಿ ಡಿ. ಎಸ್.‌, ರವೀಂದ್ರ ಐತುಮನೆ, ಗುರುರಾಜ ಹೊಳ್ಳ ಬಾಯಾರು, ಸುರೇಶ್‌ ಹೆಗಡೆ ಬೆಳಸಲಿಗೆ, ಮನೋಹರ ಕುಂದರ್‌, ನಂದಳಿಕೆ ಬಾಲಚಂದ್ರ ರಾವ್‌, ರಘುರಾಮ್‌ ಮುಳಿಯ, ಸುಧಾ ಕಿರಣ್‌ ಅಧಿಕ ಶ್ರೇಣಿ, ಮಹಾಬಲಮೂರ್ತಿ ಕೊಡ್ಲೆಕೆರೆ, ಎ. ಎನ್.‌ ಹೆಗಡೆ, ಮುರಳೀಧರ ಉಪಾಧ್ಯ
ಯಕ್ಷವಾಹಿನಿ ಸಂಸ್ಥೆ
ಗೌರವಾನ್ವಿತ ಸಲಹಾ ಮಂಡಳಿ:
ಮಲ್ಪೆ ಲಕ್ಷ್ಮೀನಾರಾಯಣ ಸಾಮಗ (ಗೌರವಾಧ್ಯಕ್ಷರು), ಶ್ರೀಧರ ಡಿ. ಎಸ್.‌, ಗಿಂಡೀಮನೆ ಮೃತ್ಯುಂಜಯ, ದಿನೇಶ ಉಪ್ಪೂರ, ಡಾ. ಪ್ರದೀಪ ಸಾಮಗ, ರಾಜಗೋಪಾಲ ಕನ್ಯಾನ, ಶಶಿರಾಜ ಸೋಮಯಾಜಿ, ಅನಂತ ಪದ್ಮನಾಭ ಫಾಟಕ್, ವಿದುಷಿ ಸುಮಂಗಲಾ ರತ್ನಾಕರ್‌, ಹರಿಕೃಷ್ಣ ಹೊಳ್ಳ, ಕಜೆ ಸುಬ್ರಹ್ಮಣ್ಯ ಭಟ್‌, ಲ. ನಾ. ಭಟ್‌, ರಾಘವೇಂದ್ರ ಮಯ್ಯ (ಲೆಕ್ಕ ಪರಿಶೋಧಕರು)
ವಿಶ್ವಸ್ಥ ಮಂಡಳಿ ಮತ್ತು ಕಾರ್ಯಕಾರಿ ಮಂಡಳಿ:
ಡಾ. ಆನಂದರಾಮ ಉಪಾಧ್ಯ (ಅಧ್ಯಕ್ಷ), ನಟರಾಜ ಉಪಾಧ್ಯ (ಕಾರ್ಯದರ್ಶಿ), ರವಿ ಮಡೋಡಿ (ಖಜಾಂಚಿ)
ಆರ್ಥಿಕ ಸಹಾಯ:
ಅಶೋಕ್‌ ಶೆಟ್ಟಿ ವಿ. ಕೊಡ್ಲಾಡಿ, ಗಿಂಡೀಮನೆ ಮೃತ್ಯುಂಜಯ, ನಟರಾಜ ಉಪಾಧ್ಯ
ಪುಸ್ತಕ ಸಹಾಯ:
ವಿದುಷಿ ಸುಮಂಗಲಾ ರತ್ನಾಕರ್‌, ಮಂಟಪ ಪ್ರಭಾಕರ ಉಪಾಧ್ಯ, ಡಾ. ಆನಂದರಾಮ ಉಪಾಧ್ಯ, ಗಿಂಡೀಮನೆ ಮೃತ್ಯುಂಜಯ, ನಟರಾಜ ಉಪಾಧ್ಯ

4 comments:

  1. 37 ಗಂಗಶಾಪ- ಗಂಗಾಶಾಪ ಆಗಬೇಕು.

    ReplyDelete
    Replies
    1. ಮೂಲಪ್ರತಿಯಲ್ಲಿ ಹಾಗೇ ಇರುವುದರಿಂದ ಅದನ್ನು ಹಾಗೇ ಹಾಕಲಾಗಿದೆ.

      Delete
  2. ಅತ್ಯುತ್ತಮ ಕಾರ್ಯ...ಎಲ್ಲರಿಗೂ ಧನ್ಯವಾದಗಳು.

    ReplyDelete
    Replies
    1. ನಿಮ್ಮೆಲ್ಲರ ಮೆಚ್ಚುಗೆಯ ನುಡಿಗಳೇ ಇನ್ನೂ ಹೆಚ್ಚಿನ ಸಾಧನೆಗೆ ಸ್ಫೂರ್ತಿ!

      Delete

ಯಕ್ಷಪ್ರಸಂಗಕೋಶದಲ್ಲಿ ಡಿಜಿಟಲೀಕರಣಗೊಂಡ ಒಟ್ಟು ಪ್ರಸಂಗಗಳ ಸಂಖ್ಯೆ ೨೫೫!

  ಯಕ್ಷಪ್ರೇಮಿಗಳೇ, ಯಕ್ಷಸಾಹಿತ್ಯದ ಡಿಜಿಟಲೀಕರಣ ಯೋಜನೆಯಾದ ಯಕ್ಷಪ್ರಸಂಗಕೋಶಕ್ಕೆ ೧೮ನೇ ಹಂತದಲ್ಲಿ ೧೫ ಪ್ರಸಂಗಗಳು ಅಂತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುವ ಮೂಲಕ ಈವರೆಗೆ...