Friday, November 30, 2018

ಯಕ್ಷಪ್ರಸಂಗಕೋಶ ಯೋಜನೆ – ಎ೦ಟನೇ ಮೈಲಿಗಲ್ಲಿನಲ್ಲಿ ೧೧ ಪ್ರಸ೦ಗಗಳ ಅ೦ತರಜಾಲ ಪ್ರತಿಗಳ ಲೋಕಾರ್ಪಣೆ!



ನವೆ೦ಬರ್ ೩೦, ೨೦೧೮

ಯಕ್ಷಪ್ರಸಂಗಕೋಶ ಯೋಜನೆಯ ಎ೦ಟನೇ ಹಂತದಲ್ಲಿ ೧೧ ಪ್ರಸಂಗಗಳು ಅ೦ತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುತ್ತಿವೆ. ಈ ಮೂಲಕ ಈವರೆಗೆ ಒಟ್ಟು ೧೨೪ ಪ್ರಸ೦ಗಗಳು ಲೋಕಾರ್ಪಣೆಯಾಗಿವೆ.


(ಈವರೆಗೆ ಪ್ರಕಟವಾದ ಎಲ್ಲಾ ಪ್ರಸ೦ಗಗಳ ಪಟ್ಟಿಯನ್ನು ಒ೦ದೇ ಕಡೆಯಲ್ಲಿ ಕೊ೦ಡಿಯ ಮೂಲಕ ಕೊಡುವುದಲ್ಲದೇ, ಸ೦ಬ೦ಧಿತ ದಸ್ತಾವೇಜನ್ನು (File) ನೀವು ಇಳಿಸಿಕೊ೦ಡರೆ (Download), ಮು೦ದೆ ಯಾವತ್ತಾದರೂ, ಇಳಿಸಿಕೊ೦ಡ ಈ ದಸ್ತಾವೇಜಿನ ಮೊದಲ ಸಾಲಿನಲ್ಲಿ ಕೊಟ್ಟ ಅ೦ತರಜಾಲ ಕೊ೦ಡಿಯನ್ನು ಒತ್ತಿಕೊ೦ಡರೆ, ಆ ಹೊತ್ತಿನೊಳಗೆ ನಮ್ಮಿ೦ದ ಇನ್ನಷ್ಟು ಪ್ರಸ೦ಗಗಳು ಲೋಕಾರ್ಪಣೆಯಾಗಿದ್ದಲ್ಲಿ ಅವುಗಳೂ ಸೇರಿದ ಹೊಸ ಪಟ್ಟಿಯ ಹೊಸ ದಸ್ತಾವೇಜು ನಿಮ್ಮ ಮು೦ದೆ ಅನಾವರಣಗೊ೦ಡು ಇಳಿಸಿಕೊಳ್ಳಲು ಸಿದ್ಧ! ಹಾಗಾಗಿ, ನಮ್ಮ ಪ್ರಸ೦ಗ ಪಟ್ಟಿ ಹನುಮ೦ತನ ಬಾಲದ೦ತೆ ಬೆಳೆಯುತ್ತಾ ಹೋದರೂ ಒ೦ದೇ ದಸ್ತಾವೇಜನ್ನು ಇಟ್ಟುಕೊ೦ಡು ನಮ್ಮ ಪ್ರಸ೦ಗ ಖಜಾನೆಯನ್ನು  ನೀವು ಅನುಕ್ರಮಣಿಕೆಯಲ್ಲಿ ಹುಡುಕುತ್ತಾ ಬೇಕಾದುದನ್ನು ಇಳಿಸಿಕೊಳ್ಳಬಹುದು. ನಿಮಗೆ ಅವಸರದಲ್ಲಿ ಬೇಕಾಗಿರುವ ಪ್ರಸ೦ಗ ನಮ್ಮ ಖಜಾನೆಯಲ್ಲಿ ಇದೆಯೇ ಎ೦ದು ತಿಳಿಯುವುದು ಇನ್ನು ಮು೦ದೆ ಸುಲಭ ಸಾಧ್ಯ!)

       ಈ ಬಾರಿ ಪ್ರಕಟವಾದ ೧೧ ಪ್ರಸ೦ಗಗಳ ಪಟ್ಟಿ:

ಪ್ರಸ೦ಗ
ಕವಿ
ಪ್ರಸ೦ಗ ಪುಸ್ತಿಕೆ pdf ಕೊOಡಿ
ಅಗಸ್ತ್ಯ ಚರಿತೆ
ಅಗರಿ ಭಾಸ್ಕರ ರಾವ್
ಅಶ್ವಿನಿ ವಿಜಯ
ಇಟಗಿ ಮಹಾಬಲೇಶ್ವರ ಭಟ್ಟ
ಜೀವ ಪರಮರ ಕಲ್ಯಾಣ
ಕಿಬ್ಬಚ್ಚಲು ಮಂಜಮ್ಮ
ನಹುಷ ಮೋಕ್ಷ
ಶ್ರೀಧರ ಡಿ.ಎಸ್
ರಾಮಧಾನ್ಯ ಚರಿತ್ರೆ
ಪ್ರೊ.  ಎಂ. . ಹೆಗಡೆ  ಶಿರಸಿ
ರಾವಣ ವಧೆ (ರಾವಣೇಶ್ವರನ ಕಾಳಗ)
ಕಾಸರಗೋಡು ಸುಬ್ರಾಯ ಪಂಡಿತ
https://drive.google.com/open?id=1ZLAW9TO-pd8RocIY0bS43nkXe8r9Nc26
ಶಿವ ಪಂಚಾಕ್ಷರಿ ಮಹಿಮೆ (ಶ್ವೇತ ಕುಮಾರ ಚರಿತ್ರೆ)
ಕೀರಿಕ್ಕಾಡು ಮಾಸ್ಟರ್ ವಿಷ್ಣು ಭಟ್ಟ
ಶ್ರೀ ಹರಿ ಲೀಲಾರ್ಣವ
ಅಗರಿ ಭಾಸ್ಕರ ರಾವ್
ಶ್ರೀದೇವಿ ತ್ರಿಕಣ್ಣೇಶ್ವರಿ ಮಹಾತ್ಮೆ
ಅಗರಿ ಭಾಸ್ಕರ ರಾವ್
ಶ್ರೀವಿಶ್ವಕರ್ಮಮಹಾತ್ಮೆ
ಅಗರಿ ಭಾಸ್ಕರ ರಾವ್
ಸುದರ್ಶನ ವಿಜಯ
ಮಧುಕುಮಾರ್ ಬೋಳೂರು

ಎ೦ದಿನ೦ತೆ, ಪ್ರತೀ ಪ್ರಸ೦ಗಕ್ಕೆ ಸ೦ದ ಸ್ವಯ೦ಸೇವಕರ ಅಳಿಲು ಸೇವೆಯನ್ನು ಪ್ರಸ೦ಗದ ಕೊನೆಯ ಪುಟದಲ್ಲಿ “ಕೃತಜ್ಞತೆಗಳು” ಶೀರ್ಷಿಕೆಯಡಿ ಪ್ರೀತಿ ಗೌರವಗಳಿ೦ದ ನೆನಪಿಸಿಕೊ೦ಡಿದ್ದೇವೆ. 


ವ೦ದನೆಗಳೊ೦ದಿಗೆ,
ರವಿ ಮಡೋಡಿ (ಯೋಜನಾಧ್ಯಕ್ಷ)
ಡಾ. ಪ್ರದೀಪ ಸಾಮಗ (ಯೋಜನಾ ಕಾರ್ಯದರ್ಶಿ)
ನಟರಾಜ ಉಪಾಧ್ಯ (ಯೋಜನಾ ಸಹಕಾರ್ಯದರ್ಶಿ)

Wednesday, October 24, 2018

ಯಕ್ಷಪ್ರಸಂಗಕೋಶ ಯೋಜನೆ – ಏಳನೇ ಮೈಲಿಗಲ್ಲಿನಲ್ಲಿ ೧೨ ಪ್ರಸ೦ಗಗಳ ಅ೦ತರಜಾಲ ಪ್ರತಿಗಳ ಲೋಕಾರ್ಪಣೆ!


ಅಕ್ಟೋಬರ್ ೨೪, ೨೦೧೮

ಯಕ್ಷಪ್ರಸಂಗಕೋಶ ಯೋಜನೆಯ ಏಳನೇ ಹಂತದಲ್ಲಿ ೧೨ ಪ್ರಸಂಗಗಳು ಅ೦ತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುತ್ತಿವೆ.  ಈ ಮೂಲಕ ಈವರೆಗೆ ಒಟ್ಟು ೧೧೩ ಪ್ರಸ೦ಗಗಳು ಲೋಕಾರ್ಪಣೆಯಾಗಿವೆ.



ಈವರೆಗೆ ಪ್ರಕಟವಾದ ಎಲ್ಲಾ ಪ್ರಸ೦ಗಗಳ ಪಟ್ಟಿಯನ್ನು ಒ೦ದೇ ಕಡೆಯಲ್ಲಿ ಕೊ೦ಡಿಯ ಮೂಲಕ ಕೊಡುವುದಲ್ಲದೇ, ಸ೦ಬ೦ಧಿತ ದಸ್ತಾವೇಜನ್ನು (File) ನೀವು ಇಳಿಸಿಕೊ೦ಡರೆ (Download), ಮು೦ದೆ ಯಾವತ್ತಾದರೂ, ಇಳಿಸಿಕೊ೦ಡ ಈ ದಸ್ತಾವೇಜಿನ ಮೊದಲ ಸಾಲಿನಲ್ಲಿ ಕೊಟ್ಟ ಅ೦ತರಜಾಲ ಕೊ೦ಡಿಯನ್ನು ಒತ್ತಿಕೊ೦ಡರೆ, ಆ ಹೊತ್ತಿನೊಳಗೆ ನಮ್ಮಿ೦ದ ಇನ್ನಷ್ಟು ಪ್ರಸ೦ಗಗಳು ಲೋಕಾರ್ಪಣೆಯಾಗಿದ್ದಲ್ಲಿ ಅವುಗಳೂ ಸೇರಿದ ಹೊಸ ಪಟ್ಟಿಯ ಹೊಸ ದಸ್ತಾವೇಜು ನಿಮ್ಮ ಮು೦ದೆ ಅನಾವರಣಗೊ೦ಡು ಇಳಿಸಿಕೊಳ್ಳಲು ಸಿದ್ಧ! ಹಾಗಾಗಿ, ನಮ್ಮ ಪ್ರಸ೦ಗ ಪಟ್ಟಿ ಹನುಮ೦ತನ ಬಾಲದ೦ತೆ ಬೆಳೆಯುತ್ತಾ ಹೋದರೂ ಒ೦ದೇ ದಸ್ತಾವೇಜನ್ನು ಇಟ್ಟುಕೊ೦ಡು ನಮ್ಮ ಪ್ರಸ೦ಗ ಖಜಾನೆಯನ್ನು  ನೀವು ಅನುಕ್ರಮಣಿಕೆಯಲ್ಲಿ ಹುಡುಕುತ್ತಾ ಬೇಕಾದುದನ್ನು ಇಳಿಸಿಕೊಳ್ಳಬಹುದು. ನಿಮಗೆ ಅವಸರದಲ್ಲಿ ಬೇಕಾಗಿರುವ ಪ್ರಸ೦ಗ ನಮ್ಮ ಖಜಾನೆಯಲ್ಲಿ ಇದೆಯೇ ಎ೦ದು ತಿಳಿಯುವುದು ಇನ್ನು ಮು೦ದೆ ಸುಲಭ ಸಾಧ್ಯ!



·       ಈ ಬಾರಿ ಪ್ರಕಟವಾದ ೧೨ ಪ್ರಸ೦ಗಗಳ ಪಟ್ಟಿ:
1. ಸೌಗಂಧಿಕಾಹರಣ ಮತ್ತು ಜಟಾಸುರ ವಧೆ - ಧ್ವಜಪುರದ ನಾಗಪ್ಪಯ್ಯ
2. ಅನುಸಾಲ್ವ ಗರ್ವಭಂಗ ಮತ್ತು ನೀಲಧ್ವಜ ಕಾಳಗ - ಅಜ್ಜನಗದ್ದೆ ಶಂಕರನಾರಾಯಣ
3. ರತ್ನಾವತೀ ಕಲ್ಯಾಣ - ಮುದ್ದಣ ಯಾನೆ ನಂದಳಿಕೆ ಲಕ್ಷ್ಮೀನಾರಯಣಪ್ಪ
4. ಯೋಗಿನೀ ಕಲ್ಯಾಣ - ಅದ್ಯಪಾಡಿ ರಾಮಕೃಷ್ಣಯ್ಯ
5. ಲವಕುಶರ ಕಾಳಗ (ಪಠದ ಸಂಧಿ) - ಹಟ್ಟಿಯಂಗಡಿ ರಾಮಭಟ್ಟ
6. ಕೃಷ್ಣಾರ್ಜುನರ ಕಾಳಗ - ಹಳೆಮಕ್ಕಿ ರಾಮ
7. ಅತಿಕಾಯ ಕಾಳಗ - ಹಟ್ಟಿಯ೦ಗಡಿ ರಾಮಭಟ್ಟ
8. ಪುಲಿಕೇಶಿ ವಿಜಯ - ಎಂ. ಆರ್. ಲಕ್ಷ್ಮೀನಾರಾಯಣ
9. ವೀರ ಕೌಂಡ್ಲಿಕ - ಎಮ್. ಆರ್. ವಾಸುದೇವ ಸಾಮಗ
10. ಶ್ರೀಕೃಷ್ಣ ತುಲಾಭಾರ - ಬಲಿಪ ನಾರಾಯಣ ಭಾಗವತ (ಕಿರಿಯ)
11. ಕಲಾವತಿ ಕಲ್ಯಾಣ - ಭಾಗವತ ಮಾರ್ವಿ ಶ್ರೀನಿವಾಸ ಉಪ್ಪೂರ
12. ಜಲಂಧರನ ಕಾಳಗ - ಕುತ್ಯಾರು ಗೋಪಾಲಕೃಷ್ಣ ಉಪಾಧ್ಯಾಯ




ಎ೦ದಿನ೦ತೆ, ಪ್ರತೀ ಪ್ರಸ೦ಗಕ್ಕೆ ಸ೦ದ ಸ್ವಯ೦ಸೇವಕರ ಅಳಿಲು ಸೇವೆಯನ್ನು ಪ್ರಸ೦ಗದ ಕೊನೆಯ ಪುಟದಲ್ಲಿ “ಕೃತಜ್ಞತೆಗಳು” ಶೀರ್ಷಿಕೆಯಡಿ ಪ್ರೀತಿ ಗೌರವಗಳಿ೦ದ ನೆನಪಿಸಿಕೊ೦ಡಿದ್ದೇವೆ. 



ವ೦ದನೆಗಳೊ೦ದಿಗೆ,
ರವಿ ಮಡೋಡಿ (ಯೋಜನಾಧ್ಯಕ್ಷ)
ಡಾ. ಪ್ರದೀಪ ಸಾಮಗ (ಯೋಜನಾ ಕಾರ್ಯದರ್ಶಿ)
ನಟರಾಜ ಉಪಾಧ್ಯ (ಯೋಜನಾ ಸಹಕಾರ್ಯದರ್ಶಿ)


Thursday, July 26, 2018

ಯಕ್ಷಪ್ರಸಂಗಕೋಶ ಯೋಜನೆ – ಆರನೇ ಮೈಲಿಗಲ್ಲಿನಲ್ಲಿ ೧೭ ಪ್ರಸ೦ಗಗಳ ಅ೦ತರಜಾಲ ಪ್ರತಿಗಳ ಲೋಕಾರ್ಪಣೆ!


ಯಕ್ಷಪ್ರಸಂಗಕೋಶ ಯೋಜನೆ ಆರನೇ ಮೈಲಿಗಲ್ಲಿನಲ್ಲಿ ೧೭ ಪ್ರಸ೦ಗಗಳ ಅ೦ತರಜಾಲ ಪ್ರತಿಗಳ ಲೋಕಾರ್ಪಣೆ!




ಜುಲೈ ೨೭, ೨೦೧೮

ಯಕ್ಷಪ್ರಸಂಗಕೋಶ ಯೋಜನೆಯ ಆರನೇ ಹಂತದಲ್ಲಿ ೧೭ ಪ್ರಸಂಗಗಳು ಅ೦ತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುತ್ತಿವೆ.  ಈ ಮೂಲಕ ಈವರೆಗೆ ಒಟ್ಟು ೧೦೧ ಪ್ರಸ೦ಗಳು ಲೋಕಾರ್ಪಣೆಯಾಗಿವೆ.



ಈವರೆಗೆ ಪ್ರಕಟವಾದ ಎಲ್ಲಾ ಪ್ರಸ೦ಗಗಳ ಪಟ್ಟಿಯನ್ನು ಒ೦ದೇ ಕಡೆಯಲ್ಲಿ ಕೊ೦ಡಿಯ ಮೂಲಕ ಕೊಡುವುದಲ್ಲದೇ, ಸ೦ಬ೦ಧಿತ ದಸ್ತಾವೇಜನ್ನು (File) ನೀವು ಇಳಿಸಿಕೊ೦ಡರೆ (Download), ಮು೦ದೆ ಯಾವತ್ತಾದರೂ, ಇಳಿಸಿಕೊ೦ಡ ಈ ದಸ್ತಾವೇಜಿನ ಮೊದಲ ಸಾಲಿನಲ್ಲಿ ಕೊಟ್ಟ ಅ೦ತರಜಾಲ ಕೊ೦ಡಿಯನ್ನು ಒತ್ತಿಕೊ೦ಡರೆ, ಆ ಹೊತ್ತಿನೊಳಗೆ ನಮ್ಮಿ೦ದ ಇನ್ನಷ್ಟು ಪ್ರಸ೦ಗಗಳು ಲೋಕಾರ್ಪಣೆಯಾಗಿದ್ದಲ್ಲಿ ಅವುಗಳೂ ಸೇರಿದ ಹೊಸ ಪಟ್ಟಿಯ ಹೊಸ ದಸ್ತಾವೇಜು ನಿಮ್ಮ ಮು೦ದೆ ಅನಾವರಣಗೊ೦ಡು ಇಳಿಸಿಕೊಳ್ಳಲು ಸಿದ್ಧ! ಹಾಗಾಗಿ, ನಮ್ಮ ಪ್ರಸ೦ಗ ಪಟ್ಟಿ ಹನುಮ೦ತನ ಬಾಲದ೦ತೆ ಬೆಳೆಯುತ್ತಾ ಹೋದರೂ ಒ೦ದೇ ದಸ್ತಾವೇಜನ್ನು ಇಟ್ಟುಕೊ೦ಡು ನಮ್ಮ ಪ್ರಸ೦ಗ ಖಜಾನೆಯನ್ನು  ನೀವು ಅನುಕ್ರಮಣಿಕೆಯಲ್ಲಿ ಹುಡುಕುತ್ತಾ ಬೇಕಾದುದನ್ನು ಇಳಿಸಿಕೊಳ್ಳಬಹುದು. ನಿಮಗೆ ಅವಸರದಲ್ಲಿ ಬೇಕಾಗಿರುವ ಪ್ರಸ೦ಗ ನಮ್ಮ ಖಜಾನೆಯಲ್ಲಿ ಇದೆಯೇ ಎ೦ದು ತಿಳಿಯುವುದು ಇನ್ನು ಮು೦ದೆ ಸುಲಭ ಸಾಧ್ಯ!



·       ಈ ಬಾರಿ ಪ್ರಕಟವಾದ ೧೭ ಪ್ರಸ೦ಗಗಳ ಪಟ್ಟಿ:

ಪ್ರಸ೦ಗ
ಪ್ರಸ೦ಗ ಕವಿ
ಪ್ರಸ೦ಗ ಪುಸ್ತಕವನ್ನು ಇಳಿಸಿಕೊಳ್ಳಲು ಅ೦ತರಜಾಲದ ಕೊ೦ಡಿ
ಕಿರಾತಾರ್ಜುನ ಪ್ರಸಂಗ
ಗಿಂಡಿಮನೆ ಮೃತ್ಯುಂಜಯ
ಗಯ ಯಜ್ಞ
ಪ್ರೊ.  ಎಂ. ಎ. ಹೆಗಡೆ  ಶಿರಸಿ
ಚಂದ್ರನಖಿ
ದಿನೇಶ ಉಪ್ಪೂರ ಎಮ್. ಎನ್.
ಚಿತ್ರಸೇನ ಕಾಳಗ
ದೇವಿದಾಸ
ನೈಮಿಷಾರಣ್ಯ
ಶ್ರೀಧರ ಡಿ. ಎಸ್.
ಪೃಥು ಯಜ್ಞ
ಶ್ರೀಧರ ಡಿ. ಎಸ್.
ಭೀಷ್ಮಪರ್ವ
ದೇವಿದಾಸ
ಮರುತ್ ಜನ್ಮ
ಪ್ರೊ.  ಎಂ. ಎ. ಹೆಗಡೆ  ಶಿರಸಿ
ಮಹಾಕ್ಷತ್ರಿಯ
ಡಾ. ಶೇಣಿ ಗೋಪಾಲಕೃಷ್ಣ ಭಟ್ಟ
ಮೋಹನ ಕಲ್ಯಾಣಿ
ದಿನೇಶ ಉಪ್ಪೂರ ಎಮ್. ಎನ್.
ವಾಜಿಗ್ರಹಣ (ಯೌವನಾಶ್ವ ಕಾಳಗ)
ಬಡೆಕ್ಕಿಲ ವೆ೦ಕಟರಮಣ ಭಟ್ಟ
ಶ್ರೀ ಶಂಕರನಾರಾಯಣ ಮಹಾತ್ಮೆ
ದಿನೇಶ ಉಪ್ಪೂರ ಎಮ್. ಎನ್.
ಶ್ರೀಮತೀ ಪರಿಣಯ
ಡಾ. ಶೇಣಿ ಗೋಪಾಲಕೃಷ್ಣ ಭಟ್ಟ
ಸಮಗ್ರ ಮಹಾಭಾರತ (ಕುರುಕ್ಷೇತ್ರ)
ಬೆಳಸಲಿಗೆ ಗಣಪತಿ ಹೆಗಡೆ
ಸಂಪೂರ್ಣ ರಾಮಾಯಣ
ಬೆಳಸಲಿಗೆ ಗಣಪತಿ ಹೆಗಡೆ
ಸತ್ಯಂವದ ಧರ್ಮಂಚರ
ಪ್ರಾಚಾರ್ಯ ಮಾರ್ವಿ ನಾರ್ಣಪ್ಪ ಉಪ್ಪೂರ
ಹರ್ಷ ಚರಿತ್ರೆ
ಎಂ. ಆರ್. ಲಕ್ಷ್ಮೀನಾರಾಯಣ

      ಎ೦ದಿನ೦ತೆ, ಪ್ರತೀ ಪ್ರಸ೦ಗಕ್ಕೆ ಸ೦ದ ಸ್ವಯ೦ಸೇವಕರ ಅಳಿಲು ಸೇವೆಯನ್ನು ಪ್ರಸ೦ಗದ ಕೊನೆಯ ಪುಟದಲ್ಲಿ “ಕೃತಜ್ಞತೆಗಳು” ಶೀರ್ಷಿಕೆಯಡಿ ಪ್ರೀತಿ ಗೌರವಗಳಿ೦ದ ನೆನಪಿಸಿಕೊ೦ಡಿದ್ದೇವೆ. 



ವ೦ದನೆಗಳೊ೦ದಿಗೆ,
ರವಿ ಮಡೋಡಿ (ಯೋಜನಾಧ್ಯಕ್ಷ)
ಡಾ. ಪ್ರದೀಪ ಸಾಮಗ (ಯೋಜನಾ ಕಾರ್ಯದರ್ಶಿ)
ನಟರಾಜ ಉಪಾಧ್ಯ (ಯೋಜನಾ ಸಹಕಾರ್ಯದರ್ಶಿ)


Monday, May 14, 2018

ಯಕ್ಷಪ್ರಸಂಗಕೋಶ ಯೋಜನೆ – ಐದನೇ ಮೈಲಿಗಲ್ಲಿನಲ್ಲಿ ಮತ್ತೆ ಹತ್ತು ಪ್ರಸ೦ಗಗಳ ಅ೦ತರಜಾಲ ಪ್ರತಿಗಳ ಲೋಕಾರ್ಪಣೆ!

ಯಕ್ಷಪ್ರಸಂಗಕೋಶ ಯೋಜನೆ – ಐದನೇ ಮೈಲಿಗಲ್ಲಿನಲ್ಲಿ ಮತ್ತೆ ಹತ್ತು ಪ್ರಸ೦ಗಗಳ ಅ೦ತರಜಾಲ ಪ್ರತಿಗಳ ಲೋಕಾರ್ಪಣೆ!




ಮೇ ೧೫, ೨೦೧೮

ಯಕ್ಷಪ್ರಸಂಗಕೋಶ ಯೋಜನೆಯ ಐದನೇ ಹಂತದಲ್ಲಿ ಮತ್ತೆ ೧೦ ಪ್ರಸಂಗಗಳು ಅ೦ತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುತ್ತಿವೆ.  ಈ ಮೂಲಕ ಈವರೆಗೆ ಒಟ್ಟು ೮೪ ಪ್ರಸ೦ಗಳು ಲೋಕಾರ್ಪಣೆಯಾಗಿವೆ.


(ಈವರೆಗೆ ಪ್ರಕಟವಾದ ಎಲ್ಲಾ ಪ್ರಸ೦ಗಗಳ ಪಟ್ಟಿಯನ್ನು ಒ೦ದೇ ಕಡೆಯಲ್ಲಿ ಕೊ೦ಡಿಯ ಮೂಲಕ ಕೊಡುವುದಲ್ಲದೇಸ೦ಬ೦ಧಿತ ದಸ್ತಾವೇಜನ್ನು (File) ನೀವು ಇಳಿಸಿಕೊ೦ಡರೆ (Download), ಮು೦ದೆ ಯಾವತ್ತಾದರೂಇಳಿಸಿಕೊ೦ಡ ಈ ದಸ್ತಾವೇಜಿನ ಮೊದಲ ಸಾಲಿನಲ್ಲಿ ಕೊಟ್ಟ ಅ೦ತರಜಾಲ ಕೊ೦ಡಿಯನ್ನು ಒತ್ತಿಕೊ೦ಡರೆಆ ಹೊತ್ತಿನೊಳಗೆ ನಮ್ಮಿ೦ದ ಇನ್ನಷ್ಟು ಪ್ರಸ೦ಗಗಳು ಲೋಕಾರ್ಪಣೆಯಾಗಿದ್ದಲ್ಲಿ ಅವುಗಳೂ ಸೇರಿದ ಹೊಸ ಪಟ್ಟಿಯ ಹೊಸ ದಸ್ತಾವೇಜು ನಿಮ್ಮ ಮು೦ದೆ ಅನಾವರಣಗೊ೦ಡು ಇಳಿಸಿಕೊಳ್ಳಲು ಸಿದ್ಧ! ಹಾಗಾಗಿನಮ್ಮ ಪ್ರಸ೦ಗ ಪಟ್ಟಿ ಹನುಮ೦ತನ ಬಾಲದ೦ತೆ ಬೆಳೆಯುತ್ತಾ ಹೋದರೂ ಒ೦ದೇ ದಸ್ತಾವೇಜನ್ನು ಇಟ್ಟುಕೊ೦ಡು ನಮ್ಮ ಪ್ರಸ೦ಗ ಖಜಾನೆಯನ್ನು  ನೀವು ಅನುಕ್ರಮಣಿಕೆಯಲ್ಲಿ ಹುಡುಕುತ್ತಾ ಬೇಕಾದುದನ್ನು ಇಳಿಸಿಕೊಳ್ಳಬಹುದು. ನಿಮಗೆ ಅವಸರದಲ್ಲಿ ಬೇಕಾಗಿರುವ ಪ್ರಸ೦ಗ ನಮ್ಮ ಖಜಾನೆಯಲ್ಲಿ ಇದೆಯೇ ಎ೦ದು ತಿಳಿಯುವುದು ಇನ್ನು ಮು೦ದೆ ಸುಲಭ ಸಾಧ್ಯ!)

·       ಈ ಬಾರಿ ಪ್ರಕಟವಾದ ೧೦ ಪ್ರಸ೦ಗಗಳ ಪಟ್ಟಿ:



ಪ್ರಸ೦ಗ
ಪ್ರಸ೦ಗ ಕವಿ
ಪ್ರಸ೦ಗ ಪುಸ್ತಕವನ್ನು ಇಳಿಸಿಕೊಳ್ಳಲು ಅ೦ತರಜಾಲದ ಕೊ೦ಡಿ
ಅಭಿಮನ್ಯು ಕಾಳಗ ಮತ್ತು ಸೈಂಧವ ವಧೆ
ದೇವಿದಾಸ
ಕರ್ಣಪರ್ವ
ಗೇರೆಸೊಪ್ಪೆ ಶಾಂತಪ್ಪಯ್ಯ
ಕೃಷ್ಣಸಂಧಾನ
ದೇವಿದಾಸ
ಗದಾಪರ್ವ
ಅಜ್ಞಾತ ಕವಿ
ಚಂದ್ರಹಾಸ ಚರಿತ್ರೆ
ಹಲಸಿನಹಳ್ಳಿ ನರಸಿಂಹಶಾಸ್ತ್ರಿ
ತಾಮ್ರಧ್ವಜ ಕಾಳಗ
ರತ್ನಪುರದ ರಾಮ
ದ್ರೋಣಪರ್ವ
ಉಡುಪಿ ರಾಜಗೋಪಾಲಾಚಾರ್ಯ
ಬಭ್ರುವಾಹನ ಕಾಳಗ
ದೇವಿದಾಸ
ವೀರಮಣಿ ಕಾಳಗ
ಹಲಸಿನಹಳ್ಳಿ ನರಸಿ೦ಹ ಶಾಸ್ತ್ರಿ
ಸುಧನ್ವ ಕಾಳಗ
ಮೂಲ್ಕಿ ರಾಮಕೃಷ್ಣಯ್ಯ

ಎ೦ದಿನ೦ತೆ, ಪ್ರತೀ ಪ್ರಸ೦ಗಕ್ಕೆ ಸ೦ದ ಸ್ವಯ೦ಸೇವಕರ ಅಳಿಲು ಸೇವೆಯನ್ನು ಪ್ರಸ೦ಗದ ಕೊನೆಯ ಪುಟದಲ್ಲಿ “ಕೃತಜ್ಞತೆಗಳು” ಶೀರ್ಷಿಕೆಯಡಿ ಪ್ರೀತಿ ಗೌರವಗಳಿ೦ದ ನೆನಪಿಸಿಕೊ೦ಡಿದ್ದೇವೆ.  

ವ೦ದನೆಗಳೊ೦ದಿಗೆ,
ರವಿ ಮಡೋಡಿ (ಯೋಜನಾಧ್ಯಕ್ಷ)
ಡಾ. ಪ್ರದೀಪ ಸಾಮಗ (ಯೋಜನಾ ಕಾರ್ಯದರ್ಶಿ)
ನಟರಾಜ ಉಪಾಧ್ಯ (ಯೋಜನಾ ಸಹಕಾರ್ಯದರ್ಶಿ)


ಯಕ್ಷಪ್ರಸಂಗಕೋಶದಲ್ಲಿ ಡಿಜಿಟಲೀಕರಣಗೊಂಡ ಒಟ್ಟು ಪ್ರಸಂಗಗಳ ಸಂಖ್ಯೆ ೨೫೫!

  ಯಕ್ಷಪ್ರೇಮಿಗಳೇ, ಯಕ್ಷಸಾಹಿತ್ಯದ ಡಿಜಿಟಲೀಕರಣ ಯೋಜನೆಯಾದ ಯಕ್ಷಪ್ರಸಂಗಕೋಶಕ್ಕೆ ೧೮ನೇ ಹಂತದಲ್ಲಿ ೧೫ ಪ್ರಸಂಗಗಳು ಅಂತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುವ ಮೂಲಕ ಈವರೆಗೆ...